Published On: Sat, Apr 13th, 2024

ಕಟೀಲು ಶ್ರೀ ಭ್ರಾಮರಿಯ ಸನ್ನಿಧಾನದಲ್ಲಿ ದ್ವಜಾರೋಹಣ: ಜಾತ್ರಾ ಮಹೋತ್ಸವ ಪ್ರಾರಂಭ

ಕೈಕಂಬ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲಿನಲ್ಲಿ ಏ.೧೩ರಂದು ಶನಿವಾರ ದ್ವಜಾರೋಹಣಗೊಂಡು ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿತು.

ಜಾತ್ರಾ ಮಹೋತ್ಸವವು ಏ.13ರಿಂದ ಏ.೨೦ರ ಶನಿವಾರದ ವರೆಗೆ ನಡೆಯಲಿದ್ದು, ಏ.17ರಂದು ಬುಧವಾರ ಬೆಳ್ಳಿರಥೋತ್ಸವ ಹಾಗೂ ಏ.19ರಂದು ಶುಕ್ರವಾರ ಬ್ರಹ್ಮರಥೋತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ದೇವಳದ ಸರಸ್ವತಿ ಸದನದಲ್ಲಿ ಮಹೋತ್ಸವದ ಪ್ರತಿದಿನ ಸಂಜೆ 5:00ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter