Published On: Wed, Aug 9th, 2023

ಶ್ರೀ ಕ್ಷೇತ್ರ ಕೊರಗಜ್ಜನ ಸಾನಿದ್ಯಕ್ಕೆ ಖ್ಯಾತ ಚಿತ್ರನಟಿ ಮಾಲಾಶ್ರಿ ಭೇಟಿ

ಮಂಗಳೂರು: ಕೊರಗಜ್ಜನ ಮೂಲಸ್ತಾನ ದೆಕ್ಕಾಡು ಕುತ್ತಾರು ಶ್ರೀ ಕೊರಗಜ್ಜನ ಕ್ಷೇತ್ರಕ್ಕೆ ಖ್ಯಾತ ಚಿತ್ರನಟಿ ಮಾಲಾಶ್ರಿ ತನ್ನ ಮಕ್ಕಳೊಂದಿಗೆ ಭೇಟಿ ನೀಡಿ ಗಂಧ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಎಜೆ ಹಾಸ್ಪಿಟಲ್ ಪ್ರಶಾಂತ್ ಶೆಟ್ಟಿ, ಶ್ರೀ ಕೊರಗಜ್ಜ ಕ್ಷೇತ್ರದ ಟ್ರಸ್ಟಿಗಳಾದ ಪ್ರೀತಮ್ ಶೆಟ್ಟಿ ಮಾಗಂದಡಿ ಕುತ್ತಾರು, ದೇವಿಪ್ರಸಾದ್ ಶೆಟ್ಟಿ ಮಾಗಂದಡಿ, ವಿದ್ಯಾಚರಣ್ ಭಂಡಾರಿ ಮೊಗರುಗುತ್ತು ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter