Published On: Fri, Aug 4th, 2023

ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ: ರಕ್ತದಾನ ಶಿಬಿರ

ಮಂಗಳೂರು: ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಎಂ ಎಸ್ ಸಿ ಎಸ್ ೨೫ ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮಂಗಳೂರು ಬ್ರಾಂಚ್ ವತಿಯಿಂದ ಸರಕಾರಿ ಜಿಲ್ಲಾ ಆಸ್ಪತ್ರೆ ವೆನ್‌ಲಾಕ್ ಇಲ್ಲಿ ಆ. ೨ರಂದು ಬುಧವಾರ ರಕ್ತದಾನ ಶಿಬಿರವನ್ನು ಎಚ್‌ಓಡಿ ಡಾ.ಶರತ್ ಕುಮಾರ್ ಜಿಎಮ್ ಉದ್ಘಾಟಿಸಿದರು. ಡಾ. ಆಶಾ ಹಾಗೂ ಸಿಬ್ಬಂಧಿ ವಗ೯ದವರು ಸಹಕರಿಸಿದರು.‌

ಸಂಸ್ಥೆಯ ಚೇರ್ಮೆನ್ ಡಾ. ಸೋಜನ್ ಅವಿರಚನ್ ,ಮ್ಯಾನೆಜಿಂಗ್ ಡೈರೆಕ್ಟರ್ ವೆಂಕಟರಮಣ್ ,ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಮೋಹನ್ ವಿ ನಾಯರ್, ಟಾಪ್ ಸೀನಿಯರ್ ಲೀಡರ್ಸ್ ನಾಗರಾಜಪ್ಪ, ನಾಗರಾಜಯ್ಯ ಮಾರ್ಗದರ್ಶನ ನೀಡಿದರು.

ಮಂಗಳೂರು ಸೊಸೈಟಿಯ ಮ್ಯಾನೇಜರ್ .ಸುಬ್ರಮಣ್ಯ ಹಾಗು ಸಿಬ್ಬಂಧಿ ವಗ೯ದವರು ಸಂಸ್ಥೆಯ ಸೀನಿಯರ್ ಲೀಡರ್‌ಗಳಾದ ವಿನಯ್ ರಜತ್ ಮೀನಾಜೆ ಕ್ಲಸ್ಟರ್ ಹೆಡ್‌ಗಳಾದ ವಿನೋದ್ ಕುಮಾರ್ ಹಾಗು ಪೂಣಿ೯ಮಾ ಶೆಟ್ಟಿ .ಸಂಸ್ಥೆಯ ವಿವಿಧ ಹುದ್ದೆಯಲ್ಲಿರುವ ಸದಸ್ಯರೆಲ್ಲರು ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಸಂಸ್ಥೆಯ ವತಿಯಿಂದ ಧನ್ಯವಾದಗಳನ್ನು ಅಪಿ೯ಸಲಾಯಿತು.

ಸುಮಾರು ೨೫ ಸದಸ್ಯರು ರಕ್ತದಾನ ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter