ವಿಧಾನಸೌಧದಲ್ಲಿ ಕಲಾಪ ವೀಕ್ಷಿಸಿದ ಬಂಟ್ವಾಳದ ನಾಶ೯ ಮೈದಾನದ ವಿದ್ಯಾರ್ಥಿಗಳು
ಬಂಟ್ವಾಳ: ನಾರ್ಶಸರ್ಕಾರಿ ಪದವಿ ಪೂರ್ವ ಕಾಲೇಜು ನಾಶ೯ ಮೈದಾನ, ಅಧ್ಯಯನ ಪ್ರವಾಸದ ಹಿನ್ನಲೆಯಲ್ಲಿ ಪ್ರಾಂಶುಪಾಲೆ ರೀಟಾ ಡಿಸೋಜ ಅವರ ನೇತೃತ್ವದಲ್ಲಿ 45 ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕರ್ನಾಟಕ ವಿಧಾನಸಭೆಯಲ್ಲಿ ನಡೆಯುವ ಸದನದಲ್ಲಿ ಭಾಗವಹಿಸಿದ್ದರು .

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ಹಾಗೂ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಅವರುಗಳ ಸಹಕಾರದಲ್ಲಿ ಕಾಲೇಜಿನ ಅಧ್ಯಯನ ಪ್ರವಾಸವು ಯಶಸ್ವಿಯಾಗಿ ಸಂಪನ್ನಗೊಂಡಿತು.