ಸುದ್ದಿ9 ಕೈಕಂಬ;ಶ್ರೀ ಕಾಲ ಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಸಲುವಾಗಿ ಫೆಬ್ರವರಿ 27ರ ಗುರುವಾರ ಸಂಜೆ 6ರಿಂದ ಮರುದಿನ ಶುಕ್ರವಾರ ಬೆಳಗ್ಗೆ 6ರ ತನಕ ಮಹಾಶಿವರಾತ್ರಿಯ ಪ್ರಯುಕ್ತ ವಿವಿಧ ಭಜನಾಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ.ಎಂದು ಆಡಳಿತ ಮಂಡಳಿ ತಿಳಿಸಿದೆ

By suddi9

Leave a Reply

Your email address will not be published. Required fields are marked *