Published On: Thu, Oct 6th, 2022

ಶ್ರೀ ಶಾರದಾ ಮಾತೆಗೆ ಶ್ರೀಪಾದರಿಂದ ರಜತ ಪುಸ್ತಕ ಸಮರ್ಪಣೆ

ಬಂಟ್ವಾಳ: ಎಸ್.ವಿ.ಎಸ್ ದೇವಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೯೦ನೇ ವರ್ಷ ಪೂಜಿಸಲಾದ ಶ್ರೀ ಶಾರದಾ ಮಾತೆಗೆ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಶ್ರೀಪಾದರು ಅ.04ರಂದು ಮಂಗಳವಾರ ರಜತ ವೀಣೆ ಸಹಿತ ರಜತ ಪ್ರಭಾವಳಿ ಮತ್ತು ರಜತ ಪುಸ್ತಕ ಸಮರ್ಪಿಸಿದರು. ದೇವಳದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ, ಪ್ರಮುಖರಾದ ಪ್ರವೀಣ್ ಕಿಣಿ, ಎ.ಗೋವಿಂದ ಪ್ರಭು, ಸೂರ್ಯನಾರಾಯಣ ಬಾಳಿಗಾ ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter