
ವಸಂತ ಪೂಜಾರಿ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕಡ್ತಲ :ವಸಂತ ಪೂಜಾರಿ ಗೆಳೆಯರ ಬಳಗ ಕಡ್ತಲ, ಶ್ರೀದೇವಿ ಗೆಳೆಯರ ಬಳಗ ಕಡ್ತಲ ದುರ್ಗಾಪರಮೇಶ್ವರಿ More...

ಮಂಗಾಜೆ ಕೋರ್ದಬ್ಬು ದೈವಸ್ಥಾನದಿಂದ ಹೊರಟ ಅಯೋಧ್ಯೆ ನಿಧಿ ಸಮರ್ಪಣಾ ಅಭಿಯಾನದಲ್ಲಿ ಸ್ವಯಂಸೇವಕರು
ಪೊಳಲಿ: ಅಯೋಧ್ಯೆ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ಕೋರ್ದಬ್ಬು ದೈವಸ್ಥಾನದ ವಠಾರದಿಂದ ಶ್ರೀರಾಮ,ಲಕ್ಷ್ಮಣ More...

ಕ್ಯಾ| ಗೋಪಾಲ ಶೆಟ್ಟಿ ಜನ್ಮ ಶತಮಾನ * ದೇಶ ಕಾಯ್ದ ವೀರಯೋಧಗೊಂದು ಸೆಲ್ಯೂಟ್..
ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಜನಿಸಿ, ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ More...

ಶ್ರೀನಿವಾಸಪುರತಾಲ್ಲೂಕು ೧೧ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಶ್ರೀನಿವಾಸಪುರ: ಸಮಾಜದ ಒಳಿತಿಗಾಗಿ ಮಡುವಎಲ್ಲಾ ಕೆಲಸಗಳಿಗೂ ಅಡ್ಡಿ ಆತಂಕಕಗಳು ಬರುವುದು, ಸಹಜ, More...

ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವೈ.ಮುಹಮ್ಮದ್ ಬ್ಯಾರಿ ನಿಧನ
ಕೈಕಂಬ:ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂಎಇಎಫ್)ದ ಅಧ್ಯಕ್ಷ, ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಎಡಪದವು ಮುಹಮ್ಮದ್ ಬ್ಯಾರಿ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಶನಿವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೂಲತಃ ಎಡಪದವು ಹಾಗು ಸದ್ಯ ಮಂಗಳೂರು ನಿವಾಸಿಯಾಗಿದ್ದ ಮುಹಮ್ಮದ್ ಬ್ಯಾರಿ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ದಿಲ್ಲಿ ಸಹಿತ ದೇಶದ ವಿವಿಧೆಡೆ ಸೇವೆ ಸಲ್ಲಿಸಿದವರು. ಅಲ್ಲಿಂದ ಸ್ವಯಂ ನಿವೃತ್ತಿ ಪಡೆದ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಎಡಪದವಿನಲ್ಲಿ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದವರು. ದ.ಕ, ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿ, ಎಡಪದವು ಉಮ್ಮುಹಾತುಲ್ ಮುಮಿನೀನ್ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಎಡಪದವು ಪರಿಸರದಲ್ಲಿ ಎಲ್ಲ ಸಮುದಾಯಗಳ ನಡುವಿನ ಸೌಹಾರ್ದ ಕೊಂಡಿಯಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. “ಇದು ಆಘಾತಕಾರಿ ಸುದ್ದಿ. ಬಿ.ಎ. ಮೊಹಿದಿನ್ ಸಾಹೇಬರ ನಿಧನದ ಬಳಿಕ ಮುಸ್ಲಿಂ ಸಮುದಾಯದ ಪಾಲಿಗೆ ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದವರು ವೈ. ಮುಹಮ್ಮದ್ ಬ್ಯಾರಿ. ಅವರ ನಿಧನ ಮುಸ್ಲಿಂ ಸಮುದಾಯಕ್ಕೆ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ (ಎಂ ಇ ಐ ಎಫ್) ತುಂಬಲಾರದ ನಷ್ಟ” ಎಂದು ಒಕ್ಕೂಟದ ಗೌರವಾಧ್ಯಕ್ಷ ಉಮರ್ ಟೀಕೆ ಹೇಳಿದ್ದಾರೆ. More...

ಯುವಜನ ಸಬಲೀಕರಣ ನಿಗಮ ಸ್ಥಾಪನೆಗೆ ಹಕ್ಕೊತ್ತಾಯ : ಕೆ.ಟಿ.ತಿಪ್ಪೇಸ್ವಾಮಿ
ಬಂಟ್ವಾಳ : ಕರ್ನಾಟಕದಲ್ಲಿ ಯವಜನ ಸಬಲೀಕರಣ ನಿಗಮದ ಸ್ಥಾಪನೆ ನಮ್ಮ ಹಕ್ಕೊತ್ತಾಯವಾಗಿದ್ದು, ಇದು More...

ಕರ್ಣಾಟಕ ಬ್ಯಾಂಕ್ ನಿಂದ ವಾಮದಪದವು ಆರೋಗ್ಯ ಕೇಂದ್ರಕ್ಕೆ ಅಂಬ್ಯುಲೆನ್ಸ್ ಕೊಡುಗೆ
ಬಂಟ್ವಾಳ: ಕರ್ಣಾಟಕ ಬ್ಯಾಂಕ್ ವತಿಯಿಂದ ವಾಮದಪದವು ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ಒದಗಿಸಿರುವ More...

ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾಗಿ ರೊ. ಪಿ.ಎಚ್. ಎಫ್. ಎಸ್. ಶಾಂತರಾಜ್ಆಯ್ಕೆ
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ 2022-23 ನೇ ಸಾಲಿನ ಅಧ್ಯಕ್ಷರಾಗಿ ರೊ. ಪಿ.ಎಚ್. ಎಫ್. ಎಸ್. More...

ಬಂಟ್ವಾಳದಲ್ಲಿ ಮೊದಲ ಲಸಿಕೆ ಪಡೆದ ಡಿಗ್ರೂಪ್ ನೌಕರ
ಬಂಟ್ವಾಳ: ದೇಶದಾದ್ಯಂತ ಎಲ್ಲಾ ರಾಜ್ಯ,ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಮೊದಲ ಹಂತವಾಗಿ ಕೊರೋನಾ More...

ಮೆಹಂದಿ ಕಾರ್ಯಕ್ರಮದಲ್ಲಿನಾಟ್ಯ ಲಹರಿ ತಂಡದಿಂದ ನ್ರತ್ಯ
ಪೊಳಲಿ ಸಮೀಪದ ಬಡಗಬೆಳ್ಳೂರು ಸಾಣೂರು ಯೋಗಿಶ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ನಾಟ್ಯ ಲಹರಿ ನ್ರತ್ಯ More...

ಸೇನಾ ದಿನಾಚರಣೆಯ ಅಂಗವಾಗಿ ಮಾಜಿ ಯೋಧ ಸೇನಾಧಿಕಾರಿ ಮಾಧವ ಮಾರ್ಲರಿಗೆ ಸನ್ಮಾನ
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ , ಸೇನಾ ದಿನಾಚರಣೆಯ ಅಂಗವಾಗಿ ಮಾಜಿ ಯೋಧ ಸೇನಾಧಿಕಾರಿ More...

ವಿಟ್ಲ ವಾರ್ಷಿಕ ಕಾಲಾವಧಿ ಜಾತ್ರೆ
ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಕಾಲಾವಧಿ ಜಾತ್ರೆಯ ನಿತ್ಯೋತ್ಸವ ಬಲಿ More...

ಜೇಸಿಐ ಜೋಡುಮಾರ್ಗ ನೇತ್ರಾವತಿಯಅಧ್ಯಕ್ಷೆ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿಯ ೨೦೨೧ನೇ ಸಾಲಿಗೆ ಅಧ್ಯಕ್ಷರಾಗಿ ಶೈಲಜಾ ರಾಜೇಶ್ಆಯ್ಕೆಯಾಗಿದ್ದಾರೆ. ಶ್ರೀನಿಧಿ More...

ನಂಬಿಕೆಯೇ ಮುಖ್ಯ : ಸಚಿವ ಸೋಮಣ್ಣ
ಬಂಟ್ವಾಳ: ಮನುಷ್ಯನಿಗೆ ನಂಬಿಕೆಯೇ ಮುಖ್ಯವಾಗಿದ್ದು, ನಮ್ಮ ಸತ್ ಸಂಪ್ರದಾಯವನ್ನು ಪಾಲಿಕೊಂಡು More...
