ಪುನಃ ಪ್ರತಿಷ್ಠಾ ಬ್ರಹ್ಮಕಲಸೋತ್ಸವ ಹಾಗೂ ವರ್ಷಾ ವಧಿ ಪರ್ವ ಮತ್ತು ನೇಮೋತ್ಸವ ಅಡ್ಡೂರು.
ಪುನಃಪ್ರತಿಷ್ಠಾ ಬ್ರಹ್ಮಕಲಸೋತ್ಸವ ಹಾಗೂ ವರ್ಷಾ ವಧಿ ಪರ್ವ ಮತ್ತು ನೇಮೋತ್ಸವ
ಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂರ್ತಿ, ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಜ.23 ಶುಕ್ರವಾರದಿಂದ ಜ.25ರ ಭಾನುವಾರದವರೇಗೆ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಸೋತ್ಸವ ಜರಗಲಿದೆ. 23ರಂದು ಶುಕ್ರವಾರ ಸಾಯಂಕಾಲ 3ಗಂಟೆಗೆ ಹೊರೆಕಾಣಿಕೆ ಯು ಬೆಂಜನಪದವು ಶ್ರೀ ಭದ್ರಕಾಳಿದೇವಸ್ಥಾನದಲ್ಲಿ ಪೂಜೆಮಾಡಿ ಅಲ್ಲಿಂದ ಅಡ್ಡೂರು ಗಣೇಶ್ ಕಟ್ಟೆಗೆ ಬಂದು ವೈಭವದಿಂದ ಮೆರವಣಿಗೆಯಳ್ಲಿ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಲಾಯಿತು