ಎರಡು ಕಿಡ್ನಿ ಕಳಕೊಂಡ ಸಂತ್ರಸ್ಥನಿಗೆ ಸಹಾಯಧನ ಹಸ್ತಾಂತರ
ಬಂಟ್ವಾಳ : ಇಲ್ಲಿನ ಭಂಡಾರಿ ಭವನದಲ್ಲಿ ಜರಗಿದ ಗ್ಯಾರೇಜು ಮಾಲಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಎರಡು ಕಿಡ್ನಿ ಯನ್ನು ಕಳೆದುಕೊಂಡ ಮೊಗರ್ನಾಡು ನಿವಾಸಿ ಸತೀಶ್ ಅವರಿಗೆ ಸಂಘದ ಸದಸ್ಯರು ತನ್ನ ವೈಯಕ್ತಿಕ ನೆಲೆಯಲ್ಲಿ ಒಟ್ಟು ಗೂಡಿಸಿದ 15 ಸಾ ರೂ. ಸಹಾಯಧನವನ್ನು ಹಸ್ತoತರಿಸಲಾಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಅಣ್ಣು ಪೂಜಾರಿ , ಸುಧಾಕರ್ ಸಾಲ್ಯಾನ್ , ಸತೀಶ್ ಮೆಲ್ಕಾರ್ , ದಯಾನಂದ ಮೊಗರ್ನಾಡು , ರಾಜೇಶ್ ಕುಲಾಲ್ , ರಾಜೇಶ್ ಸಾಲ್ಯಾನ್ , ಮೊನಂದ ರಂಗೇಲ್, ರಾಮ ಆಲಡ್ಕ ಮೊದಲಾದವರಿ ಉಪಸ್ಥಿತರಿದ್ದರು.