ಕಾಂತಾವರ : ಕಾರ್ಕಳ ಪೋಲಿಸ್ ಠಾಣೆಯ ಪೊಲಿಸ್ ಅಧಿಕಾರಿಗಳ ವತಿಯಿಂದ ಕಾರ್ಕಳದ ಉದ್ಯಮಿಗಳ ಸಹಕಾರದೊಂದಿಗೆ, ಕಾಂತಾವರ ಗ್ರಾಮದ ಆರ್ಹ ಬಡಕುಟುಂಬಗಳಿಗೆ ಆಗತ್ಯ ದಿನಸಿ ಸಾಮಾಗ್ರಿಗಳ ಕಿಟ್ ಅನ್ನು ಪೊಲೀಸ್ ಉದಯ ಶೆಟ್ಟಿ , ಸ್ವಚ್ಚಾ ಕಾರ್ಕಳ ಬ್ರಿಗೆಡ್ ಹಾಗೂ ಯುವಸಂಗಮ ಕಾಂತಾವರದ ಸದಸ್ಯರ ಸಹಕಾರದೊಂದಿಗೆ ವಿತರಿಸಿದರು.