Published On: Sun, Dec 1st, 2019

ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೇವು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ ಅವರು ಶಿಲಾನ್ಯಾಸ ನೆರವೇರಿಸಿದರು.ಗೋಳ್ತಮಜಲು ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿಯವರ ಜಿಪಂ ನಿಧಿಯಿಂದ ಈ ರಸ್ತೆಗೆ ಕಾಂಕ್ರೀಟೀಕರಣಗೊಳಿಸಲಾಗಿತ್ತಿದೆ.

IMG-20191201-WA0030

ಈ ಸಂದರ್ಭದಲ್ಲಿ  ಮಾಜಿ ಪಂಚಾಯತ್ ಅಧ್ಯಕ್ಷರಾದ  ಸದಾಶಿವ ಜಿ, ಬಿಜೆಪಿ ಎರಡು ಮತ್ತು ಮೂರನೇ ವಾರ್ಡಿನ ಅಧ್ಯಕ್ಷರುಗಳಾದ ಅಶ್ವತ್ಥ್ ಬರಿಮಾರು,  ವಸಂತ ಪೂಜಾರಿ ಅಲೈತ್ತಿಮಾರು,  ರಾಜೀವಿ ಶೆಟ್ಟಿ ಅರ್ಬಿ,ಹಿರಿಯರಾದ  ಚಂದಪ್ಪ ಗೌಡ  ಪಾರ್ಪಕಜೆ, ನಾಗೇಶ್ ಕುಲಾಲ್,ಆನಂದ ಮುಂಡೇವು , ರಾಜೇಶ್, ರಾಮಚಂದ್ರ ಮೂಲ್ಯ, ದಾಮೋದರ ಹಾಗೂ ಕಾಂಟ್ರಾಕ್ಟುದಾರ ಮಾರ್ಷಲ್ ಪಾಯಸ್ ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter