Published On: Wed, Jan 3rd, 2018

ಸುರತ್ಕಲ್: ಆತಂಕದ ನಡುವೆ ಕಿಡಿಕೇಡಿಗಳಿಂದ ಬಸ್ ಗೆ ಕಲ್ಲು ತೂರಾಟ 

KATIPALLA

ಸುರತ್ಕಲ್: ದೀಪಕ್ ಹ್ಯತೆ ಹಿನ್ನೆಲೆ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದ ಬೆನ್ನಲ್ಲೆ ಕಿಡಿಕೇಡಿಗಳ ಗುಂಪೊಂದು ಎರಡು ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ಇಲ್ಲಿನ ಕಾನ ಹಾಗೂ ಸೂರಿಂಜೆ ಭಾಗದಲ್ಲಿ ನಡೆದಿದೆ.

ಈ ಕೊಲೆ ನಡೆದ ಬಳಿಕ ಕೆಲವೇ ಗಂಟೆಗಳಲ್ಲಿ ಜನರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನೂ ಕಾಟಿಪಳ್ಳ, ಚೊಕ್ಕಬೆಟ್ಟು ಹಾಗೂ ಸುರತ್ಕಲ್ ಭಾಗದಲ್ಲಿ ಅಂಗಡಿ ಮಾಲಕರು ಸ್ವಯಂ ಪ್ರೇರಿತರಾಗಿ  ಅಂಗಡಿ ಮುಂಗಟ್ಟನ್ನು ಬಂದ್ ಗೊಳಿಸಿದರೆ, ಕೆಲವಡೆ ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter