ವಿಶ್ವ ವಿಶೇಷ ಚೇತನರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ
ಉಡುಪಿ : ವಿಶ್ವ ವಿಶೇಷ ಚೇತನರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಕ್ಷಮಾ ಉಡುಪಿ ವತಿಯಿಂದ ಕಾಯ೯ಕ್ರಮ ಡಿ.3 ಸ್ಪಂದನ ವಿಶೇಷ ಚೇತನರ ಪುನರ್ ವಸತಿ ಕೇಂದ್ರ ಉಪ್ಪುರು ದಲ್ಲಿ ನಡೆಯಿತು.ಉದ್ಘಾಟನೆಯನ್ನು ಜಿಲ್ಲಾ ಅಂಗವಿಕಲ, ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಚಂದ್ರ ನಾಯಕ್ ನೆರವೇರಿಸಿದರು.
ವೇದಿಕೆಯಲ್ಲಿ ಹಿರಿಯ ಸಮಾಜ ಸೇವಕ ವಿಶ್ವನಾಥ್ ಶೆಣೈ, ಸಕ್ಷಮಾ ಅಧ್ಯಕ್ಷೆ ಲತಾ ಭಟ್, ನಿತೇಶ್ ಮಲ್ಪೆ, ಪ್ರಾಧ್ಯಾಪಕಿ ರಮ್ಯಾ ಐತಾಳ, ಜನಾಧ೯ನ್,ಉಮೇಶ್ ಮುಂತಾದವರಿದ್ದರು. ಗಣಿಶ್ ನಾಯಕ್ ನಿರೂಪಿಸಿದರು. ರಾಘವೇಂದ್ರ ಕವಾ೯ಲು ಸ್ವಾಗತಿಸಿದರು.