Published On: Wed, Dec 4th, 2019

ವಿಶ್ವ ವಿಶೇಷ ಚೇತನರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ

ಉಡುಪಿ : ವಿಶ್ವ ವಿಶೇಷ ಚೇತನರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಕ್ಷಮಾ ಉಡುಪಿ ವತಿಯಿಂದ ಕಾಯ೯ಕ್ರಮ ಡಿ.3 ಸ್ಪಂದನ ವಿಶೇಷ ಚೇತನರ ಪುನರ್ ವಸತಿ ಕೇಂದ್ರ ಉಪ್ಪುರು ದಲ್ಲಿ ನಡೆಯಿತು.ಉದ್ಘಾಟನೆಯನ್ನು ಜಿಲ್ಲಾ ಅಂಗವಿಕಲ, ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಚಂದ್ರ ನಾಯಕ್ ನೆರವೇರಿಸಿದರು.IMG_20191204_144011

ವೇದಿಕೆಯಲ್ಲಿ ಹಿರಿಯ ಸಮಾಜ ಸೇವಕ ವಿಶ್ವನಾಥ್ ಶೆಣೈ, ಸಕ್ಷಮಾ ಅಧ್ಯಕ್ಷೆ ಲತಾ ಭಟ್, ನಿತೇಶ್ ಮಲ್ಪೆ, ಪ್ರಾಧ್ಯಾಪಕಿ ರಮ್ಯಾ ಐತಾಳ, ಜನಾಧ೯ನ್,ಉಮೇಶ್ ಮುಂತಾದವರಿದ್ದರು. ಗಣಿಶ್ ನಾಯಕ್ ನಿರೂಪಿಸಿದರು. ರಾಘವೇಂದ್ರ ಕವಾ೯ಲು ಸ್ವಾಗತಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter