Published On: Wed, Jan 16th, 2019

ಶ್ರೀಕಾಶಿ ಯುವತಿ ಮಂಡಲದ ಸದಸ್ಯೆಯರಿಗೆ ಸೀರೆ ವಿತರಣೆ

ವಿಟ್ಲ: ಪುನರ್‍ನಿರ್ಮಾಣ ಗೊಳ್ಳುತ್ತಿರುವ ವಿಟ್ಲ ಶ್ರೀ ಪಾರ್ಥಂಪಾಡಿ(ಜಠಾಧಾರಿ) ದೈವಸ್ಥಾನದ ಶ್ರಮದಾನದ ಕೆಲಸದಲ್ಲಿ ಅತೀ ಹೆಚ್ಚು ಸಲ ಭಾಗವಹಿಸಿದ ಕಾಶಿಮಠದ ಶ್ರೀಕಾಶಿ ಯುವತಿ ಮಂಡಲದ ಸದಸ್ಯೆಯರಿಗೆ ಶ್ರೀಕಾಶಿ ಯುವಕ ಮಂಡಲದ ಬಾಬು ಕೊಪ್ಪಳ, ಕೇಶವ ವಿ ಕೆ, ಲಕ್ಷ್ಮಣ ಆರ್ ಎಸ್, ವಿಶ್ವನಾಥ ಶೆಟ್ಟಿ ಮತ್ತು ಹರೀಶ್ ಪೂಜಾರಿ ಇವರು ಸೀರೆಗಳನ್ನು ನೀಡಿ ಗೌರವಿಸಿದರು.sarie

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter