ಜೇಸಿಐ ” ಸಾಥ್ ಸುರ್ ” ಸಮಾರೋಪ ಸಮಾರ೦ಭ
ಉಡುಪಿ :- ಜೇಸಿಐ ಉಡುಪಿ ಸಿಟಿ ಇದರ ಜೇಸಿ ಸಪ್ತಾಹ ” ಸಾಥ್ ಸುರ್ ” ಇದರ ಸಮಾರೋಪ ಸಮಾರ೦ಭ ಸೆ.15ರಂದು ಮಿಶನ್ ಬಾಲಕರ ವಸತಿ ಗೃಹ ದಲ್ಲಿ ನಡೆಯಿತು.
ಈ ಸಂದಭ೯ದಲ್ಲಿ ಸಮಾಜ ಸೇವಕ ವಿಶ್ವನಾಥ್ ಶೆಣಿೈ ರವರನ್ನು ಸನ್ಮಾನ ಮತ್ತು ವಿದ್ಯಾಥಿ೯ಗಳ ಪ್ರತಿಭಾ ಪುರಸ್ಕಾರ ನಡೆಯಿತು.ಈ ಸಂದರ್ಭ ದಲ್ಲಿ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಕವಾ೯ಲು, ಅಧ್ಯಕ್ಷ ರಫಿಕ್ ಖಾನ್, ಕ್ಯಾಲಿನ್, ಜಗದೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.