Published On: Fri, Aug 17th, 2018

ಬೆಳುವಾಯಿ: ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮೂಡುಬಿದಿರೆ: ಬೆಳುವಾಯಿಯ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯಲ್ಲಿ 72ನೇ ಸಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ರತ್ನಾಕೆ ಶೆಟ್ಟಿ, ಶಾಲಾ ಸಂಚಾಲಕ, ನ್ಯಾಯವಾದಿ ರಾಜೇಶ್ ಸುವರ್ಣ, ಸ್ಥಾಪಕ ಪ್ರಮುಖ ಜೆ.ಎಂ ಪಡುಬಿದ್ರಿ, ಸುರೇಶ್ ಗೋಲಾರ್,ಆಲ್ವಿನ್ ಕಾಡ್ವರ್ಸ್, ಲಿಯಾಕತ್ ಹುಸೇನ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ದೇವದಾಸ್ ಕಿಣಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ಪಿ.ಎನ್ ಪುರುಷೋತ್ತವi ರಾವ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter